ಕೃಷಿ ಮತ್ತು ಪಶುಪಾಲನೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಕಲಿಯಲು ಇಷ್ಟವಿದ್ದೀರಾ?
ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟೆಯವರು ದಾವಣಗೆರೆಯಲ್ಲಿ ಫೆಬ್ರವರಿ 2026ರಲ್ಲಿ ವಿಶೇಷ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಿದ್ದಾರೆ.
ತರಬೇತಿ ವಿಷಯಗಳು:
· ಆಡು ಮತ್ತು ಕುರಿ ಸಾಕಾಣಿಕೆ
· ಕೋಳಿ ಸಾಕಾಣಿಕೆ
· ಹೈನುಗಾರಿಕೆ
· ಹಣ್ಣು ಬೆಳೆಗಳ ಕೃಷಿ
· ಸಾವಯವ ಕೃಷಿ
· ಸಮಗ್ರ ಕೃಷಿ
· ಅಣಬೆ ಕೃಷಿ
· ಜೇನು ಕೃಷಿ
· ರೇಷ್ಮೆ ಕೃಷಿ
· ಪುಷ್ಪ ಮತ್ತು ತರಕಾರಿ ಬೆಳೆಗಳ ಕೃಷಿ
ಯಾರು ಭಾಗವಹಿಸಬಹುದು?
· ವಯಸ್ಸು: 18 ರಿಂದ 55 ವರ್ಷ
· ಸ್ವಸಹಾಯ ಸಂಘದ ಸದಸ್ಯರು
· ಯುವಕರು ಮತ್ತು ಮಹಿಳೆಯರು
· ಕೃಷಿ ವಲಯದಲ್ಲಿ ಆಸಕ್ತಿ ಹೊಂದಿರುವವರು
ತರಬೇತಿ ಹೈಲೈಟ್ಸ್:
· ಅಧಿಕ ಆದಾಯಕ್ಕೆ ಆಧುನಿಕ ಕೃಷಿ ಪದ್ಧತಿಗಳು
· ಹಣಕಾಸು ನಿರ್ವಹಣೆ ತಂತ್ರಗಳು
· ಪ್ರಾಯೋಗಿಕ ಜ್ಞಾನ ಮತ್ತು ಕ್ಷೇತ್ರ ಭೇಟಿ
· ಪ್ರಮಾಣಪತ್ರ ನೀಡಿಕೆ
ನೋಂದಣಿ ಮಾಹಿತಿ:
ಸಂಪರ್ಕ: ಕಾರ್ಯನಿರ್ವಾಹಕ ನಿರ್ದೇಶಕರು
ಕೇಂದ್ರ: ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಯುನಿಟ್-2
ವಿಳಾಸ: ಸೆಕ್ಟರ್ ನಂ. 96, ಅಡ್ಡರಸ್ತೆ 3, ಪಬ್ಲಿಕ್ ಗಾರ್ಡನ್ ಹತ್ತಿರ,
ದುರ್ಗಾನಗರ, ನವನಗರ, ಬಾಗಲಕೋಟೆ – 587103
ಮೊಬೈಲ್: 94826 30790
ಮುಖ್ಯ ಸೂಚನೆಗಳು:
1. ತರಬೇತಿ ಪೂರ್ಣ ಉಚಿತ.
2. ಸೀಮಿತ ಸ್ಥಳಗಳು ಲಭ್ಯ – ತ್ವರಿತ ನೋಂದಣಿ ಅಗತ್ಯ.
3. ನೇರ ಸಂಪರ್ಕದ ಮೂಲಕ ಹೆಸರನ್ನು ನಮೂದಿಸಬೇಕು.
4. ತರಬೇತಿ ದಿನಾಂಕ ಮತ್ತು ವೇಳಾಪಟ್ಟಿಯನ್ನು ಸಂಪರ್ಕಿಸಿ ತಿಳಿಯಿರಿ.
ಹೆಚ್ಚಿನ ಮಾಹಿತಿಗೆ:
ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ಅಧಿಕೃತ ನೋಟಿಫಿಕೇಶನ್ ಅಥವಾ 94826 30790 ನಂಬರಿಗೆ ಕರೆ ಮಾಡಿ.
