ಶಿವಮೊಗ್ಗ ನಗರದ ಹೊನ್ನಾಳಿ ಮುಖ್ಯರಸ್ತೆಯ ಪೇಸ್ ಕಾಲೇಜು ಸಮೀಪ ಎಟಿಎಂ ಹಣ ಸಾಗಣೆ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ವಾಹನ ಚಾಲಕ ಸತಿಶ […]
ಜಿಮ್ ನಲ್ಲಿ ಮಹಿಳೆ ರಹಸ್ಯ ವಿಡಿಯೋ : ಟ್ರೈನರ್ ಇಸ್ಮಾಯಿಲ್ ಮೇಲೆ ಆರೋಪ
ದಾವಣಗೆರೆ: ನಗರದ ಸರಸ್ವತಿ ನಗರದಲ್ಲಿರುವ ಪವರ್ ಫಿಟ್ನೆಸ್ ಜಿಮ್ಗೆ ಸಂಬಂಧಿಸಿದಂತೆ ಆಘಾತಕಾರಿ ಆರೋಪವೊಂದು ಬೆಳಕಿಗೆ ಬಂದಿದೆ. ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ವೀಡಿಯೋ ಬ್ಲ್ಯಾಕ್ಮೇಲ್ ಆರೋಪ […]
ಚಿತ್ರದುರ್ಗ : ಮಾವನ ಕೊಲೆಗೆ ಸೊಸೆ “ಸುಮತಿ ಕೊಟ್ಟ ಸುಫಾರಿ”
ದಾವಣಗೆರೆ : ಮನೆ ತುಂಬಿಸಿಕೊಂಡ ಸೊಸೆಯಿಂದಲೇ ಮಾವ ಕೊಲೆಯಾಗಿರುವ ಘಟನೆ ಚನ್ನಗಿರಿ ಹೊರವಲಯದಲ್ಲಿ ನಡೆದಿದೆ.. ಮಾವ ಶಿವಮೂರ್ತಿ ಸೊಸೆ ಸುಮತಿ ಕೊಟ್ಟ ಸುಫಾರಿಯಿಂದ ಪರಲೋಕ ಸೇರಿದವರು…ಇದೊಂದು ಪ್ರೀ ಪ್ಲಾನ್ ಮರ್ಡರ್ ಆಗಿದ್ದು, ಥೇಟ್ ಸಿನಿಮಾ […]
ಕೊಲ್ಲೂರಿನಲ್ಲಿ ಭದ್ರಾವತಿ ಕಳ್ಳಿಯರ ಬಂಧನ? ಯಾಕೆ?
ಭದ್ರಾವತಿ : ಕ್ರೈಂ ಸಿಟಿ ಭದ್ರಾವತಿ ಹೊರ ಜಿಲ್ಲೆಯಲ್ಲಿಯೂ ಹೆಸರು ಮಾಡುತ್ತಿದ್ದು, ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ಹೌದು…ಭದ್ರಾವತಿ ಮೂಲದ ಮೂವರು ಹೆಂಗಳೆಯರು ತಾಯಿ ಕೊಲ್ಲೂರು ಮೂಕಾಂಬಿಕ ಸನ್ನಿಧಿಯಲ್ಲಿ ಕಳ್ಳತನ ಮಾಡಿ ದೇವರ ದರ್ಶನ ಮಾಡುವ […]
ಪಿಡಿಒ ಕಿರುಕುಳ ಕೊಟ್ರು ಅಂತ ಡೆತ್ ನೋಟ್, ಬಿಲ್ ಕಲೆಕ್ಟರ್ ಆತ್ಮಹತ್ಯೆ …
ಜಗಳೂರು: ಪಿಡಿಒ ಕಿರುಕುಳ ಕೊಟ್ರು ಎಂದು ಆರೋಪಿಸಿ ಬಿಲ್ ಕಲೆಕ್ಟರ್ ರೊಬ್ಬರು ಆತ್ಮಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಲ್ಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಾಟೇನಹಳ್ಳಿ […]
ಪ್ರೀತಿ ಮಾಡಿ, ಜೀವ ಬೆದರಿಕೆ ಇದೆ..ರಕ್ಷಣೆ ಕೊಡಿಯೆಂದು ಪೊಲೀಸ್ ಠಾಣೆಗೆ ಹೋದ್ರು…ಆದರೆ ಠಾಣೆ ಆವರಣದಲ್ಲಿ ನಡೆಯಿತು ಘೋರ ಘಟನೆ
ದಾವಣಗೆರೆ : ಹಕ್ಕಿಯಂತೆ ಹಾರುತ್ತಿದ್ದ ಜೋಡಿ ಹಕ್ಕಿ ಇನ್ನೇನೂ ಗೂಡು ಸೇರಬೇಕೆನ್ನಿಸುವಷ್ಟರಲ್ಲಿ ರಣಹದ್ದು ದಾಳಿ ಮಾಡಿದೆ…ಇದು ಯಾವುದೇ ಹಕ್ಕಿ ಕಥೆಯಲ್ಲ…ಇದು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದ ಪ್ರೇಮಿಗಳ ಕಥೆ.. ಚನ್ನಗಿರಿ ದಾಗಿನಕಟ್ಟೆ ಗ್ರಾಮದ ಲೀಲಾವತಿ(18) ಹಾಗೂ […]
ಬಡವರ ಕಾರ್ಯಕ್ರಮದ ಬಗ್ಗೆ ಟೀಕಿಸುವ ನೈತಿಕತೆ ಬಿಜೆಪಿ ಹಾಗೂ ಜೆಡಿಎಸ್ ಗೆ ಇಲ್ಲ ; ಶಾಸಕ ಸಂಗಮೇಶ್
ಭದ್ರಾವತಿ : ನಾವು ಬಡವರಿಗಾಗಿ ಸಾಮಾಜಿಕ ಭದ್ರತೆಗಳ ಸಮಸ್ಯೆಗಳ ನಿವಾರಣೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೀವೆ…ಇದನ್ನು ಟೀಕಿಸುವ ನೈತಿಕತೆ ಬಿಜೆಪಿ ಹಾಗೂ ಜೆಡಿಎಸ್ ಗೆ ಇಲ್ಲ ಎಂದು ಶಾಸಕ ಸಂಗಮೇಶ್ ಹೇಳಿದರು. ನಗರದ ಕನಕಮಂಟಪದಲ್ಲಿ ನಡೆದ ಸಾಮಾಜಿಕ […]
ಬಾರದ ಪಿಂಚಣಿ : ನೋಡಲಾಗದು ವೃದ್ದರ ಸಮಸ್ಯೆ
ನಂದೀಶ್ ಭದ್ರಾವತಿ, ಶಿವಮೊಗ್ಗ ಸೊಂಟ, ನೋವು, ಮೈ ಕೋವು…ಆಸ್ಪತ್ರೆಗೆ ತೋರಿಸಲು ಹಣ ಇಲ್ಲ…ಮೂರು ತಿಂಗಳಿನಿಂದ ಪಿಂಚಣಿ ಇಲ್ಲ…ನಮ್ಮನ್ನು ನೋಡೋರೋ ಯಾರು ?…ನಾನು ಒಬ್ಬಳೇ ಇರೋದು…ಗಂಡ ದೇವರ ಪಾದ ಸೇರಿದ್ದಾನೆ..ವಿಧವಾ ವೇತನ ಇಲ್ಲ…ನಾನು ವಿಕಲಚೇತನ ನನಗೆ […]
ದಾವಣಗೆರೆ: ಲೋಕಾಯುಕ್ತ ದಾಳಿಯಲ್ಲಿ ಮೂವರು ಅಧಿಕಾರಿಗಳಿಗೆ ಆದಾಯಕ್ಕಿಂತ ಅಧಿಕ ಆಸ್ತಿ ಪತ್ತೆ
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದ 15 ತಂಡಗಳು ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಮೂವರು ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಅಪಾರ ನಗದು, ಚಿನ್ನ, ಆಸ್ತಿ […]
ದಾವಣಗೆರೆಯಲ್ಲಿ ನಡೆದ ಚಿನ್ನದ ಸರಗಳ್ಳತನ ಪ್ರಕರಣ
ಪ್ರಕರಣದ ಸಾರಾಂಶ: · ಘಟನೆ: ಏಪ್ರಿಲ್ 27, 2026 ರಂದು ಸಂಜೆ ಜಗಳೂರು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದ ಬಳಿ ಪಲ್ಲಾಗಟ್ಟೆ-ಮಲೇಮಾಚಿಕೆರೆ ರಸ್ತೆಯಲ್ಲಿ, ಬೈಕ್ನಲ್ಲಿ ತಮ್ಮ ಪತ್ನಿಯೊಂದಿಗೆ ಹೋಗುತ್ತಿದ್ದ ರೇವಣ್ಣ ಎಂಬವರಿಗೆ ಇಬ್ಬರು ದುಷ್ಕರ್ಮಿಗಳು […]